15
Saturday
March, 2025

A News 365Times Venture

ಉದಯಗಿರಿ :  ಮಸೀದಿ ತೆರೆಯಲು ಬಿಜೆಪಿ ಮಾಜಿ ಎಂಪಿ ಆಕ್ಷೇಪ

Date:

 

ಮೈಸೂರು, ಮಾ.೧೧,೨೦೨೫:  ಜನ ವಸತಿ ಪ್ರದೇಶದಲ್ಲಿ ಪರವಾನಗಿ ಎಲ್ಲ ಎಂದು ಅಂಗಡಿಯನ್ನೇ ತೆರವು ಮಾಡಲಾಗುತ್ತದೆ. ಅಂದ ಮೇಲೆ ಮಸೀದಿ ತೆಗೆಯಲು ಅನುಮತಿ ಹೇಗೆ ನೀಡಲಾಗುತ್ತದೆ ..? ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್‌ ಸಿಂಹ ಪ್ರಶ್ನಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಎಂಪಿ ಹೇಳಿದಿಷ್ಟು…

ಕ್ಯಾತಮಾರನಹಳ್ಳಿ ರಾಜು ಸಾವನ್ನ ಮರೆತಿದ್ದೇವೆ ಅಂತ ಮಸೀದಿ ತೆರೆಯಲು ಮುಂದಾಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹೇಳಿರುವಂತೆ ಕಾರ್ಯ ಮಾಡುತ್ತಿದ್ದಾರೆ. 1600 ಮಂದಿ ದುರುಳರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ವಾಪಸ್ ತೆಗೆದುಕೊಂಡಿದ್ದಕ್ಕೆ ಕೊಡಗಿನಲ್ಲಿ ಕುಟ್ಟಪ್ಪ, ಪಿರಿಯಾಪಟ್ಟಣದಲ್ಲಿ  ಮಾಳಿಗೆ, ಮೈಸೂರಿನಲ್ಲಿ ಕ್ಯಾತಮಾರನಹಳ್ಳಿಯ ರಾಜು ಸೇರಿ ಹಲವರ ಮರ್ಡರ್ ಆಯ್ತು. ಜನ ವಸತಿ ಪ್ರದೇಶದಲ್ಲಿ ರಾಜು ಮರ್ಡರ್ ಆಯಿತು. ಕ್ರಿಮಿನಲ್‌ಪ್ರಕರಣ ವಾಪಸ್ ತೆಗೆದುಕೊಂಡಿದ್ದಕ್ಕೆ ಈ ಕೊಲೆ ಘಟನೆ ನಡೆದಿದೆ ಎಂದು ದೂಷಿಸಿದರು.

ಸವಾಲ್‌ :  

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಾನು ಚಾಲೆಂಜ್ ಮಾಡ್ತೀನಿ, ಅನಧಿಕೃತ ಮಸೀದಿಯನ್ನ ಪುನಃ ಓಪನ್ ಮಾಡಿ ನೋಡೋಣಾ. ನಿಮಗೆ ಸಾಬ್ರು ಓಟ್ ಮಾತ್ರ ಬೇಕಾ? ಅವರು ಮಾತ್ರ ನಿಮಗೆ ಓಟ್ ಹಾಕ್ತಾರಾ? ನೀವು ಐದು ವರ್ಷ ಏನೂ ಮಾಡೋದಕ್ಕೆ‌ಆಗಲ್ಲ ಅಂತ ದರ್ಪ‌ತೋರಬೇಡಿ. ನಿಮ್ಮ ವಿರುದ್ಧ ಜನ ಬೇಸತ್ತಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ನಾವು ಮನವಿ ಮಾಡುತ್ತೇವೆ

ನೀವು ಸಿಎಂ ಇದ್ದೀರಿ? ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಇದ್ದೀನಿ, ಯಾರಿಗೆ ಗೆಲುವಾಗುತ್ತದೆ ನೋಡೋಣಾ? ಮಾಜಿ ಸಂಸದ ಹೇಳಿಕೆ.

key words: Udayagiri, Former BJP MP, objects to opening of mosque, Prathap Simha

The post ಉದಯಗಿರಿ :  ಮಸೀದಿ ತೆರೆಯಲು ಬಿಜೆಪಿ ಮಾಜಿ ಎಂಪಿ ಆಕ್ಷೇಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಮಾ.22ಕ್ಕೆ ಕ್ಷೇತ್ರ ಪುನರ್‌ ವಿಂಗಡನೆ ವಿರೋಧಿ ಸಭೆ:  ತಮಿಳುನಾಡು ಸಿಎಂ ಸ್ಟಾಲಿನ್‌ ಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು,ಮಾರ್ಚ್,13,2025 (www.justkannada.in):  ಮಾರ್ಚ್ 22ಕ್ಕೆ ನಡೆಯುವ ಕ್ಷೇತ್ರ ಪುನರ್‌ ವಿಂಗಡನೆ...

ഫലസ്തീന്‍ അനുകൂല വിദ്യാര്‍ത്ഥി മഹ്‌മൂദ് ഖലീലിനെ മോചിപ്പിക്കണം; ട്രംപ് ടവറില്‍ പ്രതിഷേധിച്ച് ജൂത സംഘടന

ന്യൂയോര്‍ക്ക്: കൊളംബിയ സര്‍വകലാശയില്‍ ഫലസ്തീന്‍ അനുകൂല പ്രക്ഷോഭങ്ങള്‍ക്ക് നേതൃത്വം കൊടുത്ത മഹ്‌മൂദ്...

Pawan Kalyan: `ஏன் தமிழ் படங்கள் இந்தியில் டப் செய்கிறார்கள்?' – சர்ச்சையைக் கிளப்பும் பவன் கல்யாண்

தமிழகத்தில் தற்போது பரபரப்பாக பேசப்பட்டுக் கொண்டிருக்கும் இந்தி திணிப்பு விவகாரம் குறித்து...

Trump: ఉక్రేనియన్ సైనికుల ప్రాణాలను కాపాడమని విజ్ఞప్తి చేసిన ట్రంప్.. పుతిన్ ఏమన్నారంటే?

రష్యా-ఉక్రెయిన్ దేశాల మధ్య జరుగుతున్న పరస్పర దాడులు రెండో ప్రపంచ యుద్ధాన్ని...